Posts

Showing posts from 2017

ಮಂತ್ರ ಮಾಂಗಲ್ಯ

ಚಿಕ್ಕ ವಯಸ್ಸಿಗೆ ಊರು ಬಿಟ್ಟು ಬೇರೆ ಊರಿನ ಹಾಸ್ಟೆಲ್ ಸೇರ್ಕೊಂಡೆ. ಮತ್ತೆ ಹೈಸ್ಕೂಲ್ ಆದ್ಮೇಲೆ ಬೆಂಗಳೂರು ಸೇರ್ಕೊಂಡೆ. ಸೋ ಹಳ್ಳಿ ಲೈಫು, ಫ್ರೆಂಡ್ಸು ಎಲ್ಲರ ಸಂಪರ್ಕನೂ ತಪ್ಪಿ ಹೋಯ್ತು. ೨೦೧೧ರಲ್ಲಿ ಸ್...

ದುರ್ಗದ ಮಳೆ

ದುರ್ಗ ಬಿಸಿಲಿಗೆ ಬಂಡೆಗಳು ಬೆವರಿ ನೀರಾಗಿ ಹರಿದು ಹೊಂಡವಾಯ್ತು. ಹೊಂಡದ ನೀರು ಆವಿಯಾಗಿ ಪಕ್ಕದೂರಿಗೆ ಮಳೆಯಾಯ್ತು ದುರ್ಗ ಬರಡು ಭೂಮಿಯಾಯ್ತು. ಬಯಲು ಸೀಮೆಯಾಯ್ತು. ! :( ೬/೪/೨೦೧೭

ಡಬ್ಬಿಂಗ್ ಬೇಕು

"ಡಬ್ಬಿಂಗ್ ಬೇಡ" ಅನ್ನೋ ಚಳವಳಿ ಆಗಿತ್ತು. ಈಗ "ಡಬ್ಬಿಂಗ್ ಬೇಕು" ಅನ್ನೋ ಚಳವಳಿ ಆಗ್ಬೇಕು ಅನ್ಸತ್ತೆ. ಬುಲ್ಲೆಟ್ ಪ್ರಕಾಶ್ ಡಬ್ಬಿಂಗ್ ಬೇಕು ಅಂದವರ ನಾಲ್ಗೆ ಕತ್ತರಿಸುವೆ ಅನ್ನೋ ಹೇಳಿಕೆ ಗಮನಿಸಿದರೆ ಈ ಚಳ...

ಬರವಣಿಗೆ

ನಂಗೆ ಅನ್ಸಿದ್ದು ನಾ ಬರಿಬೇಕು ಇಲ್ಲಿ 😍

ಬಾಳೆ ಹಣ್ಣು

ಬಾಳೆ ಹಣ್ಣು ವ್ಯಾಪಾರದಲ್ಲಿ ಅದೃಷ್ಟ ಒಲಿದು ಮಾರಾಟ ಜೋರಾಗೋಕೆ ಕಾರಣ: ಏ'ಲಕ್ಕಿ' ಬಾಳೆ ಹಣ್ಣು. : D

ಸಂಬಳ

ಹತ್ತು ಹದಿನೈದು ವರ್ಷಗಳ ಹಿಂದೆ ಹೆಣ್ಣಿನ ಕಡೆಯವ್ರು. ಹುಡುಗ ಚೆನ್ನಾಗಿದಾನ? ಗುಣ ಚೆನ್ನಾಗಿದ್ಯ? ಸಿಗರೇಟ್ ಸೇದ್ತಾನ, ಕುಡಿತಾನ ಇಲ್ವ? ಕೆಲ್ಸ ಏನ್ ಮಾಡ್ತಾನೇ? ಹೊಲ ಜಮೀನ್ ಇದ್ಯಾ?  ನಮ್ ಮನೆ ಹುಡುಗೀನ ಕೊ...

ನೋವು

ನೋವಲ್ಲಿ ಭಾಗಿಯಾಗದಿದ್ರು, ನೋವು ಕೊಡೋ ಮಾತಾಡಬಾರ್ದು..

ಮಾಸ

ಆಷಾಢದಲ್ಲಿ ಹೆಂಡ್ತೀನ ಬಿಟ್ಟಿರ್ಬೇಕು.. :( ಶ್ರಾವಣದಲ್ಲಿ ನಾನ್-ವೆಜ್'ನ ಬಿಟ್ಟಿರ್ಬೇಕು.. :( ಹೆಂಗ್ ಸ್ವಾಮಿ ತಡ್ಕೊಳ್ಳುತ್ತೆ ಜೀವಾ? : P